ಕರ್ನಾಟಕ ಸರ್ಕಾರ
ಸಂಖ್ಯೆ: ಸಿಆಸುಇ 12 ಸೇಇವಿ 2009
ಕರ್ನಾಟಕ ಸಕಾರದ ಸಚಿವಾಲಯ,
ವಿಧಾನ ಸೌಧ,
ಬೆಂಗಳೂರು, ದಿನಾಂಕ: 12-5-2009
ಸುತ್ತೋಲೆ
ವಿಷಯ: ನಿವೃತ್ತ ನೌಕರರ ವಿರುದ್ಧ ಬಾಕಿಯಿರುವ ಇಲಾಖಾ ವಿಚಾರಣಿ/ನ್ಯಾಯಾಂಗ
ವಿಚಾರಣೆಯ ಬಗ್ಗೆ ಮಾಹಿತಿಯನ್ನು ಸರ್ಕಾರಿ ವಕೀಲರಿಗೆ ನೀಡುವ ಬಗ್ಗೆ.
- - - -
ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ವಿಶ್ರಾಂತಿ ವೇತನ ಪಾವತಿಗಾಗಿ ಸಲ್ಲಿಸಲಾಗುವ ಅನೇಕ ಅರ್ಜಿಗಳಲ್ಲಿ ಸಂಬಂಧಿತ ನೌಕರರ ವಿರುದ್ಧ ಹೂಡಲಾದ ನ್ಯಾಯಾಂಗ ಅಥವಾ ಇಲಾಖಾ ವಿಚಾರಣೆಗಳ ಕುರಿತ ಮಾಹಿತಿಯನ್ನು ಸಂಬಂಇತ ಇಲಾಖೆಗಳು ಸಕಾರಿ ವಕೀಲರಿಗೆ ನೀಡದಿರುವುದರಿಂದ ಆಸಳಿತ ನ್ಯಾಯಮಂಡಳಿಯು ಆ ಪ್ರಕರಣಗಳನ್ನು ವಲೇವಾರಿ ಮಾಡುವಲ್ಲಿ ವಿಳಂಬವಾಗುತ್ತಿದೆಯಿಂದು ನ್ಯಾಯಮಂಡಳಿಯು ಅವಲೋಕಿಸಿದೆ. ಅರ್ಜಿ ಸಂಖ್ಯೆ: 4653/2008 ರಲ್ಲಿ ದಿನಾಂಕ: 15-01-2009 ರಂದು ನ್ಯಾಯ ಮಂಡಳಿಯು ಈ ಕೆಳಕಂಡಂತೆ ಅವಲೋಕನೆ ಮಾಡಿದೆ.
“We
are finding in many such applications filed for release of pensionary benefits,
the apathy of the Department to submit whether any departmental or judicial
proceedings is pending against the applicant petitioner . In majority of cases,
months together, they do not inform as to whether any departmental or judicial
proceeding is pending. Many such applications are pending for years together in
view of the failure of the department to furnish information to the Government
pleader. Such applications cannot be kept pending if there is no departmental
or criminal case against the concerned pensioner”
2. ಮೇಲ್ಕಂಡ ಅವಲೋಕನೆಯ ಹಿನ್ನಲೆಯಲ್ಲಿ ಸರ್ಕಾರಿ ವಕೀಲರಿಗೆ ಅಗತ್ಯ ಮಾಹಿತಿಯನ್ನು ಸಕಾಲದಲ್ಲಿ ಬದಗಿಸುವ ವ್ಯವಸ್ಥೆ ಮಾಡಬೇಕೆಂದು ಸೂಚಿಸಲಾಗಿದೆ.
3. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು / ಇಲಾಖಾ ಮುಖ್ಯಸ್ಥರು ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಾಗೂ ಅವರ ವ್ಯಾಪ್ತಿಯಲ್ಲಿ ಬರುವ ಇತರ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಸೂಚಿಸಿದೆ.
ಸಹಿ-
ಕೆ.ಆರ್.ಶ್ರೀನಿವಾಸ)
ಸರ್ಕಾರದ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ.
“ಪ್ರತಿ”
ಸಂ./ಉತಇ/ತ/ಆ-15/ವಿವ-05/09-10
ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ,
ಕೌಶಲ್ಯ ಭವನ, ಡೈರಿ ವೃತ್ತ,
ಬನ್ನೇರುಘಟ್ಟ ರಸ್ತೆ ಬೆಂಗಳೂರು-29,
ದಿನಾಂಕ: 26-05-2009.
ಸುತ್ತೋಲೆ ಪತ್ರ ಸಂಖ್ಯೆ: ಸಿಆಸುಇ 12 ಸೇಇವಿ 2009 ಬೆಂಗಳೂರು, ದಿನಾಂಕ 12ನೇ ಮೇ 2009 ರ ಪ್ರತಿಯನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗಿದೆ.
ಸಹಾಯಕ ನಿರ್ದೇಶಕರು (ತ), ಆಡಳಿತ,
ಉದ್ಯೋಗ ಮತ್ತು ತರಬೇತಿ.
ಗೆ,
1) ರಾಜ್ಯದಲ್ಲಿರುವ ಎಲ್ಲಾ 4 ವಿಭಾಗೀಯ ಕಛೇರಿಗಳಿಗೆ,
2) ನಿರ್ದೇಶನಾಲಯದ ಎಲ್ಲಾ ಉಪ ನಿರ್ದೇಶಕರು(ತ)/ಸಹಾಯಕ ನಿರ್ದೇಶಕರು (ತ)/ ಆಡಳಿತ ಸಹಾಯಕರು/ಅಧಿಕಾರಿಳಿಗೆ ಮಾಹಿತಿಗಾಗಿ.
3) ಎಲ್ಲಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರುಗಳಿಗೆ ಮಾಹಿತಿಗಾಗಿ ಹಾಗು ಸೂಕ್ತ ಕ್ರಮಕ್ಕಾಗಿ.
4) ಜಂಟೀ ನರ್ದೇಶಕರು (ತ). Sಖಿಂಖಅ., ಮಳವಳ್ಳಿ ಇವರ ಮಾಹಿತಿಗಾಗಿ
5) ಕಛೇರಿ ಪ್ರತಿ.